ಅಭಿಪ್ರಾಯ / ಸಲಹೆಗಳು

ನಗರ ಅಪರಾಧ ಶಾಖೆ

ನಗರ ಅಪರಾಧ ಶಾಖೆ

ನಗರ ಅಪರಾಧ ಶಾಖೆ ಆಯುಕ್ತರಡಿಯಲ್ಲಿ ಕಾರ್ಯ ನಿರ್ವಹಿಸುವ ವಿಶೇಷ ತನಿಖಾ ಘಟಕ/ಎಜೆನ್ಸಿಯಾಗಿದೆ.  ಪೊಲೀಸ್ ಆಯುಕ್ತರು ಉಲ್ಲೇಖಿಸಿದ ಮಹತ್ವವುಳ್ಳ ಮೊಕದ್ದಮೆಗಳ ವಿಚಾರಣೆಗಳ ತನಿಖೆ ಅಥವಾ ವಿಚಾರಣೆ ಈ ಶಾಖೆಯಿಂದ ನಡೆಯುತ್ತದೆ.  ಈ ಘಟಕದ ಮುಂದಾಳತ್ವ ಉಪಪೊಲೀಸ್ ಆಯುಕ್ತರಾಗಿರುತ್ತಾರೆ.

ನಗರ ಅಪರಾಧ ಶಾಖೆ ರಾಜ್ಯ ಪತ್ತೆದಾರಿ ಪಾಲಿನಲ್ಲಿ 5 ದಳಗಳಿಂದ ರಚಿತಗೊಂಡಿದೆ. 

ಅವುಗಳು:-

1)    ನರ ಹತ್ಯೆ ಮತ್ತು ಕನ್ನಗಳ್ಳತನ ದಳ 
2)    ಮಾನವ ವಧೆ ಮತ್ತು ಕನ್ನಗಳ್ಳತನ ದಳ 
3)    ಮೋಸ/ವಂಚನೆಯ ದಳ
4)    ವಿಶೇಷ ವಿಚಾರಣಾ ದಳ ಮತ್ತು
5)    ಮಹಿಳಾ ಮತ್ತು ನರಹತ್ಯಾ ದಳ



ಇತ್ತೀಚಿನ ನವೀಕರಣ​ : 12-10-2020 08:16 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080