ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮಗಳು

ಕ್ರ.ಸಂ. ಕಾರ್ಯ ಕ್ರಮದ ಮಾಹಿತಿ ಕಾರ್ಯಕ್ರಮ ಚಿತ್ರ/ವಿವರ
01 ಕೋವೀಡ್-೧೯ರ ಸಂಬಂಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಬಗ್ಗೆ.     ಒತ್ತಿರಿ
 02  ಮೈಸೂರು ನಗರ ಪೊಲೀಸ್ ಘಟಕದ ಡ್ರಗ್ ಡಿಸ್ಪೋಸಲ್ ಕಮಿಟಿಯ ಮುಖಾಂತರ ನಗರದ ಪೊಲೀಸ್ ಠಾಣೆಗಳಲ್ಲಿ ಅಮಾನತ್ತುಪಡಿಸಿಕೊಂಡಿರುವ ಮಾದಕ ದ್ರವ್ಯಗಳನ್ನು ದಿನಾಂಕ: 26.06.2021 ರಂದು ನಾಶಪಡಿಸಿರುವ ಬಗ್ಗೆ.

 ಒತ್ತಿರಿ 

 ವಿಡೀಯೊಗಾಗಿ ಒತ್ತಿರಿ

03 ಮೈಸೂರು ದಸರಾ ಮಹೋತ್ಸದ ಅಂಗವಾಗಿ ಈ ದಿನ ಮೈಸೂರು ನಗರ ಪೊಲೀಸರಿಂದ ಫಿರಂಗಿ ತಾಲೀಮ್ ನಡೆಸಲಾಯಿತು.

ಒತ್ತಿರಿ 

 

04 ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ-2021 ಮಹೋತ್ಸವಕ್ಕೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಚಾಲನೆ ನೀಡಿದರು.

ಒತ್ತಿರಿ

05 ಮೈಸೂರು ದಸರಾ ಮಹೋತ್ಸವ-2021 ರ ಭಾಗವಾಗಿ ಅರಮನೆಯ ಆವರಣದಲ್ಲಿ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ದಿನಾಂಕ: 11.10.2021 ರ ಸಂಜೆ 06.30ಕ್ಕೆ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಪೊಲೀಸ್ ಆಯುಕ್ತರಾದ ಡಾ: ಚಂದ್ರಗುಪ್ತ ಐ.ಪಿ.ಎಸ್. ರವರು ಮತ್ತು ಶ್ರಿ ಪ್ರದೀಪ್ ಗುಂಟೆ ಐ.ಪಿ.ಎಸ್. ರವರು ಭಾಗವಹಿಸಿದ್ದರು.

ಒತ್ತಿರಿ

06

ಮೈಸೂರು ನಗರ ಪೊಲೀಸ್ ರವರಿಂದ ಅಪರಾಧ ತಡೆ ಮಾಸಾಚರಣೆ – 2021ರ ಅಂಗವಾಗಿ ಅಪರಾಧಗಳ ಕುರಿತು ಅರಿವು ಮೂಡಿಸುವ ಗೋಡೆ ಕಲಾಕೃತಿಗಳ ಅನಾವರಣ ಮತ್ತು ಸೈಕಲ್ ಜಾಥಾ ಕಾರ್ಯಕ್ರಮವನ್ನು  ಡಾ: ಚಂದ್ರಗುಪ್ತ ಐ.ಪಿ.ಎಸ್. ಪೊಲೀಸ್ ಆಯುಕ್ತರು, ಮೈಸೂರು ನಗರ ರವರು  ಉದ್ಘಾಟಿಸಿದರು. 

ಒತ್ತಿರಿ

07

ಮೈಸೂರು ನಗರ ಪೊಲೀಸ್ ಅಧಿಕಾರಿಗಳಿಗೆ ಒಂದು ದಿನ ಮಾದಕ ವಸ್ತುವಿನ ನಿಯಂತ್ರಣ ಕುರಿತು ಕಾರ್ಯಗಾರವನ್ನು  ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ, (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ-ನವದೆಹಲಿ) ರವರಿಂದ ಅಯೋಜಿಸಲಾಗಿತ್ತು.  ಈ ಕಾರ್ಯಗಾರವನ್ನು ಶ್ರೀ ಪ್ರದೀಪ್ ಗುಂಟಿ IPS, ಡಿಸಿಪಿ ಕಾನೂನು & ಸುವಸ್ಥೆರವರು ಉದ್ಘಾಟಿಸಿದರು ಮತ್ತು ಈ ಕಾರ್ಯಗಾರಕ್ಕೆ ಭಾಗವಹಿಸಿದ ಅಧಿಕಾರಿಗಳಿಗೆ ಮಾನ್ಯ ಪೊಲೀಸ್ ಆಯುಕ್ತರು  ಶ್ರೀ ಬಿ.ರಮೇಶ್ IPS ರವರು ಪ್ರಮಾಣ ಪತ್ರ ವಿತರಿಸಿದರು. 

16.12.2022 
08

ಮೈಸೂರು ನಗರ ಕೃಷ್ಣರಾಜ ವಿಭಾಗದಿಂದ ಈ ದಿನ ಅಪರಾಧ ತಡೆ ಮಾಸಚಾರಣೆ ಅಂಗವಾಗಿ ಜ್ಞಾನ ಗಂಗಾ ಶಾಲೆಯ ಮಕ್ಕಳು ಮತ್ತು ಆಡಳಿತ ಮಂಡಳಿಯೊಂದಿಗೆ ನಗರದ ಮುಖ್ಯ ರಸ್ತೆಗಳಲ್ಲಿ ಅಪರಾಧ ತಡೆಯುವ ಮುನ್ನೆಚ್ಚರಿಕೆಯ ಫಲಕಗಳೊಂದಿಗೆ ಪಥ ಸಂಚಲನ ನಡೆಸಲಾಯಿತು.

20.12.2022
09

ಮೈಸೂರು ನಗರ ಪೊಲೀಸರಿಂದ ಅಪರಾಧ ತಡೆ ಮಾಸಾಚರಣೆ-2022 ರ ಜನಜಾಗೃತಿ ಜಾಥವನ್ನು ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಎನ್. IPS ರವರು ಉದ್ಘಾಟಿಸಿದರು. ಶ್ರೀಮತಿ ಗೀತಾ IPS ಡಿಸಿಪಿ ಕ್ರೈಂ & ಟ್ರಾಫಿಕ್, ಪೊಲೀಸ್ ಅಧಿಕಾರಿಗಳು & ಸಿಬ್ಬಂದಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಅಪರಾಧ ಜಾಗೃತಿಯ ಫಲಕ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ಮಾಡಿದರು.

21.12.2022
10

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥವಾಗಿ ಈ ದಿನ ಪೂರ್ವಾಹ್ನ11.00 ಗಂಟೆಗೆ  ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರ ನೇತೃತ್ವದಲ್ಲಿ ಮೌನ ಆಚರಿಸಲಾಯಿತು. ಈ ಆಚರಣೆಯಲ್ಲಿ ಡಿಸಿಪಿ ಕಾ &ಸು ಎಂ. ಮುತ್ತರಾಜ್ IPS, ಡಿಸಿಪಿ ಅಪರಾಧ & ಸಂಚಾರ, ಶ್ರೀಮತಿ ಗೀತಾ ಎಂ.ಎಸ್ IPS ಮತ್ತು ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.

30.01.2023
11

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ರಮೇಶ್ ಬಿ IPS ರವರು ನಗರದ ಮಹಿಳಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.  ಈ ಕಾರ್ಯಕ್ರಮಕ್ಕೆ ಶ್ರೀ ಮುತ್ತುರಾಜು ಎಂ.  IPS ಕಾ&ಸು, ಶ್ರೀಮತಿ ಜಾಹ್ನವಿ KSPS ಕ್ರೈಂ & ಸಂಚಾರ & ಮುಖ್ಯ ಅತಿಥಿಗಳಾಗಿ ಶ್ರೀಮತಿ ದಿವ್ಯಾ ಶ್ರೀ ಕಾರಾಗೃಹ, ಅಧೀಕ್ಷಕರು ಹಾಜರಿದ್ದರು.

08.03.2023

ಇತ್ತೀಚಿನ ನವೀಕರಣ​ : 08-03-2023 05:37 PM ಅನುಮೋದಕರು: COMMISSIONER


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮೈಸೂರು ನಗರ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080